ಬ್ರಾಹ್ಮಿ ಆಯುರ್ವೇದ ಚಿಕಿತ್ಸಾಲಯ ಉದ್ಘಾಟನೆಯ ಕರೆಯೋಲೆ
ನಮಸ್ತೆ….
ನಾಲ್ಕು ವರ್ಷದ ಹಿಂದೆ ವಿಜಯನಗರದಲ್ಲಿ ಸುಕೃತಂ ಆಯುರ್ವೇದ ಆರಂಭವಾದಾಗ ನಾಲ್ಕು ವರ್ಷ ತುಂಬುವ ಮೊದಲೇ ಹೀಗೆ ಒಂದಷ್ಟು ಚಿಕಿತ್ಸಾಲಯಗಳನ್ನು ತೆರೆಯಬೇಕು ಎಂಬ ಕನಸಿತ್ತು. ಈಗದು ಸಾಕಾರ ಆಗಿದೆ. ಬನ್ನೇರುಘಟ್ಟ ರಸ್ತೆ ಅರಕೆರೆ ಬಳಿ ಬ್ರಾಹ್ಮಿ ಆಯುರ್ವೇದ ಚಿಕಿತ್ಸಾಲಯ ಪ್ರಾರಂಭ ಆಗುತ್ತಿದೆ. ಮಿತ್ರರಾದ ಮಧುರೇಶ್ ಜತೆ ಸೇರಿ ಆರಂಭಿಸುತ್ತಿದ್ದೇವೆ. ಉದ್ಘಾಟನೆಯ ಕರೆಯೋಲೆ ಇದರೊಂದಿಗಿದೆ… ಬೆಳಗ್ಗೆ ಹತ್ತು ಘಂಟೆಯಿಂದ ಸಂಜೆ ಐದು ಘಂಟೆಯೊಳಗೆ ನಿಮಗೆ ಅನುಕೂಲವಾಗುವ ಯಾವುದೇ ಸಮಯದಲ್ಲಿ ಬರಬಹುದು… ದಯವಿಟ್ಟು ಬನ್ನಿ ….. ಖುಷಿಗೆ ಸಾಥ್ ಕೊಡಿ….
ಏನೇನಿದೆ : ಖಾಯಿಲೆಗಳಿಗೆ ಔಷಧಗಳು ಮಾತ್ರವಲ್ಲ….ಆರೋಗ್ಯ ಸಂಬಂಧಿ ತೊಂದರೆಗಳಿದ್ದಲ್ಲಿ ಪ್ರತಿ ದಿನ ವೈದ್ಯರು ಇರುತ್ತಾರೆ…
ನಮ್ಮ ಬೈಕು, ಕಾರುಗಳನ್ನು ಸಮಯಕ್ಕೆ ಸರಿಯಾಗಿ ಸರ್ವಿಸ್ ಮಾಡಿಸುತ್ತೇವಲ್ಲ, ಹಾಗೆ ನಮಗಾಗಿ ಗೆಯ್ಮೆ ಮಾಡುವ ದೇಹಕ್ಕೆ ಏನೂ ಬೇಡವೇ …. ಅದಕ್ಕಾಗಿಯೇ ತೈಲಾಭ್ಯಂಗ (Body Massage), ಶಿರೋಧಾರಾ ಮುಂತಾದ rejuvination ಸೌಲಭ್ಯಗಳಿವೆ.. ಇವುಗಳನ್ನು ಆರೋಗ್ಯವಾಗಿ ಇರುವವರೂ ಮಾಡಿಸಿಕೊಳ್ಳಬಹು … ಸುಮ್ಮನೆ ಬೋರ್ ಅನ್ನಿಸಿದಾಗಲೂ ಬರಬಹುದು… ಖುಷಿ ಅನಿಸಿದಾಗಲೂ ಬರಬಹುದು…
ಈ ಮಾತುಗಳೆಲ್ಲ ಹಾಗಿರಲಿ.. ನಾಡಿದ್ದು ಭಾನುವಾರ (11-12-2011) ರಂದು ಉದ್ಘಾಟನೆಗೆ ತಪ್ಪದೆ ಬಂದು ಹೋಗಿ… ಬೆಳಗ್ಗೆ ಹತ್ತರಿಂದ ಸಂಜೆ ಐದು ಘಂಟೆಯೊಳಗೆ ನಿಮ್ಮ ಅನುಕೂಲದ ಸಮಯದಲ್ಲಿ ಬನ್ನಿ.. ಇವೆಲ್ಲ ಭೇಟಿಗೊಂದು ನೆಪಗಳು… ಖಂಡಿತ ಬನ್ನಿ..
-
Recent
-
Links
- WordPress.com
- WordPress.org
- ಅವಿ
- ನಾವಡರ ದನಿ
- ಮುಳ್ಳಿಲ್ಲದ ಗುಲಾಬಿ
- ಎನಿಗ್ಮಾ
- ಸುಧನ್ವನ ಸಾಮ್ರಾಜ್ಯ
- ಜಂಗಮನಂಥ ಜೋಗಿ
- ಕಲರವ ಪತ್ರಿಕೆ
- ಅವಧಿ
- ನವಿಲುಗರಿ
- ದೇವರಮನಿಯ ಅಕ್ಷರ ಮನೆ
- ಸೋಮಾರಿ ಶ್ರೀನಿಧಿ
- ಓದಿಗೆ ಬಜಾರು
- ಕೆನೆ ಕಾಫಿ ವೈಶಾಲಿ
- ನಯನೀ
- ಅಪಾರಘು
- ಚುಂ-ಬನವಾಸಿ
- ಇರ್ಷಾದ್, ವೇಣೂರು
- ನೆನಪಿನ ನೇವರಿಕೆಯಲ್ಲಿ ಸಿಂಧು
- ಅನ್ವೇಷಿ
- ಅರ್ಚನಾ ಹೆಬ್ಬಾರ್
- ಅಶೋಕ ಭಟ್ಟರು ಸುಮ್ಮನೆ ಬರೆದಿದ್ದು
- ಕನ್ನಡದ ಪ್ಲಾನೆಟ್
- ಚಿತ್ರಾ ಕರ್ಕೇರಾ
- ಜತೆಯಾಗಿ ಸಾಗಲು ಸಾಂಗತ್ಯ
- ಶ್ರೀ ಪ್ರಿಯೆ
- ಟೀನಾ ಕಣ್ಣೋಟ
- ಕನ್ನಡ ಹನಿಗಳು
- ಕನಸಿನರಮನೆ OK
- ಬ್ಲಾಗ್ ಅಂದರೇನು ಗೊತ್ತಾ ?
- ಚಿತ್ರ ತಯಾರಿಕೆಯ ಕುಲುಮೆ
- ಜಾಜಿ ಮಲ್ಲಿಗೆಗೆ ಶರಣು
- ಮಹೇಶನ ಕಲ್ಲಿನರಮನೆ
- ಚೆಂದದ ಎಕ್ಸ್ ಕ್ಯೂಸ್ ಮೀ
- ರವಿರಾಜ ಗಲಗಲಿಯಿಂದ
- ಮಾಲಾಲಹರಿ
- ಅಹರ್ನಿಶಿ ಶ್ರೀಧರ್ ಪೂರ್ವ ಆಫ್ರಿಕದಿ೦ದ
- ಬ್ಲಾಗಡಿಗೆ
- ಬೆತ್ತಲೆ ಜಗತ್ತು
- ಬಣಗಿ ಪ್ರವೀಣನ ಕನಸಿನ ಲೋಕ
- ಹರಿಗೆ ಒಲಿದಂಥ ಚಿತ್ರಗಳು
- ಮಲೆ/ಳೆ ನಾಡಿನ ಭಾವಗುಚ್ಛ
- ಮಧು ಸ್ಪಂದನ
- ಮಾಯ್ಸನ ಊಂಕಾಟ
- ಕಾಮರೂಪಿಯ ಬಹುರೂಪ
- ನೀಲಿಹೂವಿನ ತೋಟ
- ರಾಘವನ ಮೌನದ ಮಾತು
- ಅಬ್ದುಲ್ ರಶೀದ್
- ಛಾಯಾಕನ್ನಡಿಯಲ್ಲಿ ಕಂಡ ಶಿವು
- ಸುಪ್ತದೀಪ್ತಿ
- ಮಧು ಮಯ್ಯ
- ಕನ್ನಡದ ಬ್ಲಾಗುಗಳು
- ಕಿರಣಕೆರೆಯಿಂದ ಸ್ವರ ರಿಂಗಣ
- ವೇಣು ವಿನೋದ್
- ಪರಂಜಪೆ ಮನಸಿನ್ಯಾಗಿನ ಮಾತು
- ವರ್ಡ್ ಪ್ರೆಸ್ ಒಳ್ಳೆಯ ಬ್ಲಾಗ್ ಮಾಹಿತಿ
- ಕನ್ನಡ ಬ್ಲಾಗಿಗರ ಕೂಟ
- ಆಯುರ್ವೇದದ ಗೆಳೆಯ
- ಕೆಂಡ ಸಂಪಿಗೆ ಘಮ
- ಗೌತಮನ ಬ್ಲಾಗ್
- ಅನಿವಾಸಿ
- ವಿಜಯರಾಜ್ ಮನಸಿನ ಮರ್ಮರ
- ಧರಿತ್ರಿ
- ಮಂದಾರ …
- ಮಲ್ಲಿಕಾರ್ಜುನ.ಡಿ.ಜಿ.
- ಚೇತನಾಳ ಚೈತನ್ಯ
- ಖುಷಿಯ ಅಪ್ಪ
- ಇನ್ನೊಂದು ಕುಸುಕುಸು
- ಕಡಲತೀರದಿಂದ ಸಂದೀಪ್
- ಅಮಾವಾಸ್ಯೆಗೊಂದ್ ಸಾರ್ತಿ, ಪೌರ್ಣಾಮಿಗೊಂದ್ ಸಾರ್ತಿ….
- ನೀಲಾಂಜಲ
- http://matukate.wordpress.com
- ಚಂದನ
- ಅರ್ಚನಾ
- ಪುಸ್ತಕ ಪ್ರೀತಿ
- ಮಂಗಳತ್ತೆಯ ಮನೆ..
- ಚರಿತಾ.. ನನ್ನ ಪಾಡಿಗೆ ನಾನು
- ಮೃದು ಮನಸು
- ಕನ್ನಡ ಕವಿ ಡಾಟ್ ಕಾಂ
- ರವಿ ಬೆಳಗೆರೆಯ ಬ್ಲಾಗು
- ಪೆಪ್ಪರ್ ಮಿಂಟ್
- ಈ ಕನಸು
- ತಳುಕಿನ ಶ್ರೀನಿವಾಸ
- ಆಚಕರೆ ಮಾಣಿ
- ನೂಪುರ ಭ್ರಮರಿ
- ಗಿರಿ ಹಚ್ಚಿದ ದೀಪ
- ಮೌನ ಮುಗುಳುಗಳ ನಡುವೆ ಪೂರ್ಣಿಮಾ
- ಕನ್ನಡಪ್ರಭ
- ವಿಜ್ಞಾನಗಂಗೆ
- ಸಂಪಾದಕೀಯ
- ಪುಟ್ಟಿಯ ಪ್ರಪಂಚ
-
Archives
- December 2011 (1)
- November 2011 (1)
- December 2009 (3)
- October 2009 (1)
- September 2009 (4)
- August 2009 (7)
- July 2009 (11)
- June 2009 (1)
- May 2009 (4)
- April 2009 (8)
- March 2009 (6)
- February 2009 (4)
-
Categories
- ಅನಿಸಿಕೆ/ಅಭಿಪ್ರಾಯ
- ಅಮ್ಮ
- ಆಯುರ್ವೇದ
- ಇವನಿರೋದೆ ಹೀಗೆ…
- ಎಸ್.ಡಿ.ಎಂ ಕಾಲೇಜು
- ಕಂಪ್ಯೂಟರು
- ಕನವರಿಕೆ
- ಕವನ
- ಕಾರಂತಜ್ಜನಿಗೊಂದು ಪತ್ರ
- ಚಿಂತನೆ
- ಚಿತ್ರೋತ್ಸವ
- ಜಗತ್ತಿರೋದೇ ಹೀಗೆ
- ನನ್ ಹುಡುಗ
- ನನ್ನ ಪಾಕಶಾಲೆ
- ನಾಟಕ
- ನಾನೇನೂ ಬರೆಯಲಿಲ್ಲ ಯಾಕೆ ಗೊತ್ತಾ
- ನಿರೀಕ್ಷೆ
- ನೋವು
- ಪರಿತಾಪ
- ಪುಸ್ತಕ ಬಿಡುಗಡೆ
- ಪ್ರವಾಸ
- ಪ್ರೇಮ
- ಬಾಲ್ಯ
- ಮಣಿಕಾಂತ್
- ಮಾತೃ ಉತ್ಸವ
- ರಂಗಶಂಕರ
- ಸಂಕ್ರಾಂತಿ
- ಸಂಚಯದ ಕವಿದಿನ
- ಸಾಂಗತ್ಯ
- ಸಿನೆಮಾ
- ಸುಕೃತಂ ಆಯುರ್ವೇದ
- ಸುಗಂಧ ದ್ರವ್ಯಗಳ ತಯಾರಿಕಾ ಕಂಪನಿ
- ಸುಮ್ಮನೆ
- ಹಕ್ಕಿ
- ಹಬ್ಬ
- ಹೀಗೇ ಸುಮ್ಮನೆ
- Honeyಗಳು
-
RSS
Entries RSS
Comments RSS

